Surprise Me!

Karnataka Bandh On August 13ರ ಬಂದ್‌ಗೆ ರೈತ, ದಲಿತ ಹಾಗೂ ಸಾರಿಗೆ ಸಂಘಟನೆಗಳ ಫುಲ್ ಸಪೋರ್ಟ್!| Vatal Nagaraj

2026-07-31 0 Dailymotion

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವುದನ್ನು ವಿರೋಧಿಸಿ ಆಗಸ್ಟ್ ೧೩ರಂದು ಕರೆಯಲಾಗಿರುವ 'ಅಖಂಡ ಕರ್ನಾಟಕ ಬಂದ್'ಗೆ ರಾಜ್ಯದ ಪ್ರಮುಖ ಸಂಘಟನೆಗಳು ಒಗ್ಗಟ್ಟಿನ ಬೆಂಬಲ ಸೂಚಿಸಿವೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತ, ದಲಿತ, ಆಟೋ, ಟ್ಯಾಕ್ಸಿ, ಬಸ್ ಹಾಗೂ ಹೋಟೆಲ್ ಮಾಲೀಕರ ಸಂಘಟನೆಗಳು ಬಂದ್‌ಗೆ ಸಂಪೂರ್ಣ ಸಾಥ್ ನೀಡಲು ನಿರ್ಧರಿಸಿವೆ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://youtube.com/live/F1m0ciwMs8c

#karnatakabandh #august13 #cauveryissue #cauveryprotest #vatalnagaraj #farmersprotest #suvarnanews #kannadanews #asianetsuvarnanews #kannadaprabha #karnatakanews #karnataka #news

Download the Asianet News App now! Available on Android & iOS

👉 Android:
https://play.google.com/store/apps/details?id=com.vserv.asianet&hl=en_IN

👉 iOS:
https://apps.apple.com/in/app/asianet-news-official/id1093450032

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/